Search This Blog

Friday, May 29, 2020

10 std First Language Kannada Explaination & Notes

ಆತ್ಮೀಯ ಕನ್ನಡ ಶಿಕ್ಷಕರೆ ಮತ್ತು ವಿದ್ಯಾರ್ಥಿಗಳೇ ೧೦ ನೇ ತರಗತಿ ಪ್ರಥಮ ‌ಭಾಷೆ ಕನ್ನಡದ ಯುದ್ಧ  ಪಾಠದ ವಿವರಣೆ ಮತ್ತು ಪ್ರಶ್ನೋತ್ತರ ಸಹಿತವಾಗಿ ಭಾಷಾಮಂದಿರ ಯುಟ್ಯೂಬ್  ಚಾನೆಲ್ ನಲ್ಲಿ ಅಪ್ಲೋಡ್ ‌ಮಾಡಲಾಗಿದೆ.

■ ಕವಿ ಪರಿಚಯ ಮತ್ತು ಆಶಯ ಬಾವ || (  Part-1 ) 👇👇
https://youtu.be/JdNwm1W8SO0

■ ಪ್ರವೇಶ ಮತ್ತು ಪಾಠ||( Part 2 )
👇👇
https://youtu.be/Klaf-FQiWws

■ಪಾಠದ ಮುಂದುವರಿದ ಭಾಗ || ( Part3)👇👇
https://youtu.be/81a2YSrFUEk

■ಪಾಠದ ಮುಂದುವರಿದ ಭಾಗ||  (  Part -4 )👇👇
https://youtu.be/XokORTQy0iU

■ಈ ಪಾಠದ ಪ್ರಶ್ನೋತ್ತರ ಭಾಗ || ( Part- 5)👇👇
https://youtu.be/2syeZT2BxvM

ಷೇರ್  ಮಾಡಿ  Channel subscribe  ಮಾಡಿ...

 ಬೇರೆ ಗ್ರೂಪ್ ಗೆ ಷೇರ್ ಮಾಡಿ 

ಭಾಷಾಮಂದಿವಿ ಪರಿಚಯ, ಆಶಯಭಾವ, ಪ್ರವೇಶ ಮತ್ತುಪದ್ಯದ ಸಾರಾಂಶ ||  ( Part -1 )👇👇
https://youtu.be/DAE-_OaFkb4

ಪದ್ಯಪಾಠ - ೧ ಸಂಕಲ್ಪಗೀತೆ || ಪದ್ಯದ ಪ್ರಶ್ನೋತ್ತರ ಭಾಗ || ( Part 2 )👇👇
https://youtu.be/sFL0lMeq_oU

ಷೇರ್  ಮಾಡಿ  Channel subscribe  ಮಾಡಿ...

 ಬೇರೆ ಗ್ರೂಪ್ ಗೆ ಷೇರ್ ಮಾಡಿ 

ಭಾಷಾಮಂದಿರ...

ಆತ್ಮೀಯ ಕನ್ನಡ ಶಿಕ್ಷಕರೆ ಮತ್ತು ವಿದ್ಯಾರ್ಥಿಗಳೇ ೧೦ ನೇ ತರಗತಿ ಪ್ರಥಮ ‌ಭಾಷೆ ಕನ್ನಡದ ಪದ್ಯ ಭಾಗದ ವಿವರಣೆ ಮತ್ತು ಪ್ರಶ್ನೋತ್ತರ ಸಹಿತವಾಗಿ ಭಾಷಾಮಂದಿರ ಯುಟ್ಯೂಬ್  ಚಾನೆಲ್ ನಲ್ಲಿ ಅಪ್ಲೋಡ್ ‌ಮಾಡಲಾಗಿದೆ.

ಪದ್ಯಪಾಠ -೧ ಸಂಕಲ್ಪಗೀತೆ || ಪದ್ಯದ ಪೀಠಿಕೆ, ಕವಿ ಪರಿಚಯ, ಆಶಯಭಾವ, ಪ್ರವೇಶ ಮತ್ತುಪದ್ಯದ ಸಾರಾಂಶ ||  ( Part -1 )👇👇
https://youtu.be/DAE-_OaFkb4

ಪದ್ಯಪಾಠ - ೧ ಸಂಕಲ್ಪಗೀತೆ || ಪದ್ಯದ ಪ್ರಶ್ನೋತ್ತರ ಭಾಗ || ( Part 2 )👇👇
https://youtu.be/sFL0lMeq_oU

ಷೇರ್  ಮಾಡಿ  Channel subscribe  ಮಾಡಿ...

 ಬೇರೆ ಗ್ರೂಪ್ ಗೆ ಷೇರ್ ಮಾಡಿ 

ಭಾಷಾಮಂದಿರ...

Sunday, January 19, 2020

೧೦ನೇ ತರಗತಿಯ ತೃತಿಯ ಭಾಷೆ ಕನ್ನಡ ವಿದ್ಯಾರ್ಥಿಗಳಿಗೆ ಉಪಯೋಗವಗುವಂತೆ ಇರುವ ಸಂಬಂಧಿಕರಿಸಿ ಬರೆಯುವ ಪ್ರಶ್ನೆಗಳು ( ನಾಲ್ಕು ಅಂಕದ ಪ್ರಶ್ನೆ )


ಕೆಳಗಿನ ಪ್ರಶ್ನೆಗಳಿಗೆ ಮೊದಲೆರಡು  ಪದಗಳಿಗಿರುವ ಸಂಬಂಧದಂತೆ ಮೂರನೆಯ ಪದಕ್ಕೆ ಸರಿಹೊಂದುವ ಸಂಬಂಧೀ ಪದವನ್ನು ಬರೆಯಿರಿ.   

೧.  ಗೊರೂರು ರಾಮಸ್ವಾಮಿ ಅಯ್ಯಂಗಾರ      :  ೧೯೦೪  ::  ಸತೀಶ ಕುಲಕರ್ಣಿ  :  ೧೯೫೧
೨.  ಲಾಕಪ್ಪಿನಲ್ಲಿ ಒಂದು ರಾತ್ರಿ :  ಪ್ರವಾಸ ಕಥನ ::  ಹೀಗೊಂದು ಟಾಪ್ ಪ್ರಯಾಣ :  ಲಲಿತ ಪ್ರಬಂಧ
೩.  ಗೊರೂರು  :  ಹಾಸನ ಜಿಲ್ಲೆ  ::  ಸತೀಶ ಕುಲಕರ್ಣಿ  :  ಧಾರವಾಡ ಜಿಲ್ಲೆ
೪.  ಬೂತಯ್ಯನ ಮಗ ಅಯ್ಯ :  ಗೊರೂರು :: ಕಂಪನಿ ಸವಾಲ್ :  ಸತೀಶ ಕುಲಕರ್ಣಿ
೫.  ಒಡೆದ ಮನಸುಗಳ  :  ಕಂಡ ಕನಸುಗಳ  :: ನೂರು ಮನಸಿನ : ಕೋಟಿ ಕನಸಿನ
೬.  ಕಟ್ಟತೇವ ನಾವು ಕಟ್ಟತೇವ :  ಕ್ರಾಂತಿ ಗೀತೆ ::  ಭೂಮಿತಾಯ ಕುಡಿಗಳು   :  ಏಕತಾಭಾವನೆ ಕವನ
೭.  ಗೊರೂರು :  ಸ್ವಾತಂತ್ರ್ಯ ಚಳುವಳಿ ::  ಸತೀಶ ಕುಲಕರ್ಣಿ: ದಲಿತ - ಬಂಡಾಯ ಸಾಹಿತ್ಯ ಚಳುವಳಿ
೮.  ಮ.ನ. ಮುಕ್ತಾಯಿ :  ಅರತೊಳಲು ::  ಸತೀಶ ಕುಲಕರ್ಣಿ :  ಕುಂದಗೋಳ
೯.  ಕೊಡಗಿನ ಗೌರಮ್ಮ :  ಜೀವನ ಚರಿತ್ರೆ  :: ಲಾಕಪ್ಪಿನಲ್ಲಿ ಒಂದು ರಾತ್ರಿ :  ಪ್ರವಾಸ ಕಥನ
೧೦.ಆರ್. ಕಲ್ಯಾಣಮ್ಮ  :  ಬೆಂಗಳೂರು    :: ಸರಸ್ವತಿ ಬಾಯಿ ರಾಜವಾಡೆ  :  ದಕ್ಷಿಣ ಕನ್ನಡ
೧೧.ಗೌರಮ್ಮನವರ ಪತಿ : ಶ್ರೀ ಬಿ.ಟಿ. ಗೋಪಾಲಕೃಷ್ಣಯ್ಯ :  ಗೌರಮ್ಮನವರ ತಂದೆ :  ಎನ್. ಎಸ್.ರಾಮಯ್ಯ
೧೨.ಶರೀಫರ ತಂದೆ  :  ಹಜರತ ಇಮಾಮ   ::  ಶರೀಫರ ತಾಯಿ  :  ಹಾಜುಮ್
೧೩.ಶಿಶುನಾಳದ ಸಂತ : ಶರೀಫ   ::  ಹರಗೂರಿನ ಸಂತ  :  ಸಂತ ಖಾದರ ಷಾ
೧೪.ಶರೀಫ  :  ಶಿಶುನಾಳ   ::  ಗೋವಿಂದ ಭಟ್ಟ  :  ಕಳಸ
೧೫.ಅಲಾವಿ :  ಬಾಬಯ್ಯನ ಗುಡಿ  ::  ಕರ್ಬಲಾ :  ಇರಾಕ್ ದೇಶದಲ್ಲಿರುವ ಸ್ಥಳ
೧೬.ಹಜರತ್ ಇಮಾಮ :  ಹಾಜುಮ   ::   ಶರೀಫ  : ಪಾತಿಮಾ
೧೭.ಸಿ.ಪಿ.ಕೆ :  ಡಾ. ಸಿ.ಪಿ. ಕೃಷ್ಣಕುಮಾರ  ::  ಸುಂಕದ ಆರ್.ಎಸ್.  :  ರಾಮಕೃಷ್ಣ ಶ್ರೀಪಾದರಾವ ಸುಂಕದ
೧೮.ಗ್ರಂಥಾಲಯ  :  ಅನಂತ ಪೃಥ್ವಿ    ::  ಧ್ವಜ ರಕ್ಷಣೆ  :  ರಾಮಸಿಂಗ್ ಚೌಕಾ
೧೯.ಕುಲಕರ್ಣಿ    :  ಭಾರತಿಯ ಅಧಿಕಾರಿ  ::  ಸೋಮಣ್ಣ  :  ಸ್ವಾತಂತ್ರ್ಯ ಹೋರಾಟಗಾರ
೨೦.ಉಲ್ಲಾಳ    :  ರಾಣಿ ಅಬ್ಬಕ್ಕದೇವಿ  ::  ಬೆಳವಡಿ  : ಮಲ್ಲಮ್ಮಾಜಿ
೨೧.ಕೆಳದಿ  :  ಚೆನ್ನಮ್ಮ   ::  ಬೆಳಗಾವಿ  : ಕಿತ್ತೂರು ಚೆನ್ನಮ್ಮ
೨೨.ಬೆಳವಡಿ ಮಲ್ಲಮ್ಮ  :   ಛತ್ರಪತಿ ಶಿವಾಜಿ  ::  ಕೆಳದಿ ಚೆನ್ನಮ್ಮ :  ಚಕ್ರವರ್ತಿ ಔರಂಗಜೇಬ
೨೩.ಕೆಳದಿ ಚೆನ್ನಮ್ಮ  :  ಮೊಗಲರು  ::  ಕಿತ್ತೂರು ಚೆನ್ನಮ್ಮ  :  ಬ್ರೀಟಿಷರು
೨೪.ವಿಜಯಲಕ್ಷ್ಮಿ ಬಾಳೆಕುಂದ್ರಿ : ಬೆಳಗಾವಿ  ::  ಪುರಂದರ ದಾಸರು  :  ಪುರಂದರಗಡ
೨೫.ಕರ್ನಾಟಕ ವೀರ ಮಹಿಳೆಯರು :  ಜೀವನಧಾರೆ  ::  ಉದರ ವೈರಾಗ್ಯ : ಪುರಂದರ ಸಾಹಿತ್ಯ ದರ್ಶನ
೨೬.ಪುರಂದರ ದಾಸರು:  ಕರ್ನಾಟಕ ಸಂಗೀತ ಪಿತಾಮಹ  :: ಶರೀಫರು :  ಕರ್ನಾಟಕದ ಕಬೀರರು
೨೭.ಹುಬ್ಬಳ್ಳಿ  :  ಲೈಫ್ ಇನ್ ಷೂರೆನ್ಸ್ ಕಂಪನಿ   ::  ಮಂಗಳೂರು   ::  ಸಾಹಿತ್ಯ ಭಂಡಾರದ ಶ್ರೀ ಗೋಂವಿದರಾಯ
೨೮.ಸಂಧ್ಯಾರಾಗ   :  ಅ.ನ. ಕೃಷ್ಣರಾಯ  ::  ಪ್ರೋ. ಜಹಗೀರದಾರ  :  ವಿಶ್ವಾಮಿತ್ರ ಸೃಷ್ಟಿ
೨೯.ರತ್ನನ ಪದ  :  ಜಿ.ಪಿ.ರಾಜರತ್ನಂ  ::  ಯಕ್ಷ ಪ್ರಶ್ನೆ   :  ಶಂ. ಬಾ.  ಜೋಷಿ
೩೦.ಕ್.ವಿ. ಅಯ್ಯರ  : ರೂಪದರ್ಶಿ   ::  ಡಿ.ವಿ.ಜಿ.   :  ಕಗ್ಗ
೩೧.ಶಿವರಾಮ ಕಾರಂತ  :  ಮರಳಿ ಮಣ್ಣಿಗೆ  ::  ಡಿ.ವಿ.ಜಿ.  :  ಮಂಕುತಿಮ್ಮನ ಕಗ್ಗ
೩೨.ಗುಂಡಪ್ಪನ ತಿಮ್ಮ  :  ಸೂರ್ಯ   ::  ನನ್ನ ತಿಂಮ  :  ಬೆಡ್ ಲ್ಯಾಂಪ್
೩೩.ಅಂದನಾ ತಿಂಮ :  ಬೀಚಿ  ::  ಮಂಕುತಿಮ್ಮ    :  ಡಿ.ವಿ.ಜಿ.
೩೪.ತ್ರಿಪದಿ   :  ಮೂರು ಸಾಲಿನ ಪದ್ಯ  ::  ಚೌಪದಿ  :  ನಾಲ್ಕು ಸಾಲಿನ ಪದ್ಯ
೩೫.ಹೀಗೊಂದು ಟಾಪ್ ಪ್ರಯಾಣ  :  ಲಲಿತ ಪ್ರಬಂಧ :: ಮಹಾಶಿಲ್ಪಿ :  ಕಥಾವರ್ಷ
೩೬.ಪುಲಿಗೆರೆ ಸೋಮನಾಥ  :  ಸೋಮೇಶ್ವರ ಶತಕ :: ಬಸವಣ್ಣ  : ವಚನಗಳು
೩೭.ಹರಹರಾ ಶ್ರೀ ಚೆನ್ನಸೋಮೇಶ್ವರಾ :  ಪುಲಿಗೆರೆ ಸೋಮನಾಥ ::  ಕೂಡಲಸಂಗಮದೇವ :  ಬಸವಣ್ಣ
೩೮.ಸಪ್ಪೆ  :  ಸೊರಗು   ::  ಮೂಡ  : ಪೂರ್ವ
೩೯.ಬೀಚಿ  :  ೧೯೧೩  ::  ವಿಜಯಲಕ್ಷ್ಮಿ ಬಾಳೆಕುಂದ್ರಿ :  ೧೯೫೦
೪೦.ಸಿ.ಪಿ.ಕೆ   :  ತಾರಾಸಖ   ::  ಕೆ.ಎಸ್. ನಿಸಾರ ಅಹಮದ್  :  ನಿತ್ಯೋತ್ಸವ