Search This Blog

Sunday, January 19, 2020

೧೦ನೇ ತರಗತಿಯ ತೃತಿಯ ಭಾಷೆ ಕನ್ನಡ ವಿದ್ಯಾರ್ಥಿಗಳಿಗೆ ಉಪಯೋಗವಗುವಂತೆ ಇರುವ ಸಂಬಂಧಿಕರಿಸಿ ಬರೆಯುವ ಪ್ರಶ್ನೆಗಳು ( ನಾಲ್ಕು ಅಂಕದ ಪ್ರಶ್ನೆ )


ಕೆಳಗಿನ ಪ್ರಶ್ನೆಗಳಿಗೆ ಮೊದಲೆರಡು  ಪದಗಳಿಗಿರುವ ಸಂಬಂಧದಂತೆ ಮೂರನೆಯ ಪದಕ್ಕೆ ಸರಿಹೊಂದುವ ಸಂಬಂಧೀ ಪದವನ್ನು ಬರೆಯಿರಿ.   

೧.  ಗೊರೂರು ರಾಮಸ್ವಾಮಿ ಅಯ್ಯಂಗಾರ      :  ೧೯೦೪  ::  ಸತೀಶ ಕುಲಕರ್ಣಿ  :  ೧೯೫೧
೨.  ಲಾಕಪ್ಪಿನಲ್ಲಿ ಒಂದು ರಾತ್ರಿ :  ಪ್ರವಾಸ ಕಥನ ::  ಹೀಗೊಂದು ಟಾಪ್ ಪ್ರಯಾಣ :  ಲಲಿತ ಪ್ರಬಂಧ
೩.  ಗೊರೂರು  :  ಹಾಸನ ಜಿಲ್ಲೆ  ::  ಸತೀಶ ಕುಲಕರ್ಣಿ  :  ಧಾರವಾಡ ಜಿಲ್ಲೆ
೪.  ಬೂತಯ್ಯನ ಮಗ ಅಯ್ಯ :  ಗೊರೂರು :: ಕಂಪನಿ ಸವಾಲ್ :  ಸತೀಶ ಕುಲಕರ್ಣಿ
೫.  ಒಡೆದ ಮನಸುಗಳ  :  ಕಂಡ ಕನಸುಗಳ  :: ನೂರು ಮನಸಿನ : ಕೋಟಿ ಕನಸಿನ
೬.  ಕಟ್ಟತೇವ ನಾವು ಕಟ್ಟತೇವ :  ಕ್ರಾಂತಿ ಗೀತೆ ::  ಭೂಮಿತಾಯ ಕುಡಿಗಳು   :  ಏಕತಾಭಾವನೆ ಕವನ
೭.  ಗೊರೂರು :  ಸ್ವಾತಂತ್ರ್ಯ ಚಳುವಳಿ ::  ಸತೀಶ ಕುಲಕರ್ಣಿ: ದಲಿತ - ಬಂಡಾಯ ಸಾಹಿತ್ಯ ಚಳುವಳಿ
೮.  ಮ.ನ. ಮುಕ್ತಾಯಿ :  ಅರತೊಳಲು ::  ಸತೀಶ ಕುಲಕರ್ಣಿ :  ಕುಂದಗೋಳ
೯.  ಕೊಡಗಿನ ಗೌರಮ್ಮ :  ಜೀವನ ಚರಿತ್ರೆ  :: ಲಾಕಪ್ಪಿನಲ್ಲಿ ಒಂದು ರಾತ್ರಿ :  ಪ್ರವಾಸ ಕಥನ
೧೦.ಆರ್. ಕಲ್ಯಾಣಮ್ಮ  :  ಬೆಂಗಳೂರು    :: ಸರಸ್ವತಿ ಬಾಯಿ ರಾಜವಾಡೆ  :  ದಕ್ಷಿಣ ಕನ್ನಡ
೧೧.ಗೌರಮ್ಮನವರ ಪತಿ : ಶ್ರೀ ಬಿ.ಟಿ. ಗೋಪಾಲಕೃಷ್ಣಯ್ಯ :  ಗೌರಮ್ಮನವರ ತಂದೆ :  ಎನ್. ಎಸ್.ರಾಮಯ್ಯ
೧೨.ಶರೀಫರ ತಂದೆ  :  ಹಜರತ ಇಮಾಮ   ::  ಶರೀಫರ ತಾಯಿ  :  ಹಾಜುಮ್
೧೩.ಶಿಶುನಾಳದ ಸಂತ : ಶರೀಫ   ::  ಹರಗೂರಿನ ಸಂತ  :  ಸಂತ ಖಾದರ ಷಾ
೧೪.ಶರೀಫ  :  ಶಿಶುನಾಳ   ::  ಗೋವಿಂದ ಭಟ್ಟ  :  ಕಳಸ
೧೫.ಅಲಾವಿ :  ಬಾಬಯ್ಯನ ಗುಡಿ  ::  ಕರ್ಬಲಾ :  ಇರಾಕ್ ದೇಶದಲ್ಲಿರುವ ಸ್ಥಳ
೧೬.ಹಜರತ್ ಇಮಾಮ :  ಹಾಜುಮ   ::   ಶರೀಫ  : ಪಾತಿಮಾ
೧೭.ಸಿ.ಪಿ.ಕೆ :  ಡಾ. ಸಿ.ಪಿ. ಕೃಷ್ಣಕುಮಾರ  ::  ಸುಂಕದ ಆರ್.ಎಸ್.  :  ರಾಮಕೃಷ್ಣ ಶ್ರೀಪಾದರಾವ ಸುಂಕದ
೧೮.ಗ್ರಂಥಾಲಯ  :  ಅನಂತ ಪೃಥ್ವಿ    ::  ಧ್ವಜ ರಕ್ಷಣೆ  :  ರಾಮಸಿಂಗ್ ಚೌಕಾ
೧೯.ಕುಲಕರ್ಣಿ    :  ಭಾರತಿಯ ಅಧಿಕಾರಿ  ::  ಸೋಮಣ್ಣ  :  ಸ್ವಾತಂತ್ರ್ಯ ಹೋರಾಟಗಾರ
೨೦.ಉಲ್ಲಾಳ    :  ರಾಣಿ ಅಬ್ಬಕ್ಕದೇವಿ  ::  ಬೆಳವಡಿ  : ಮಲ್ಲಮ್ಮಾಜಿ
೨೧.ಕೆಳದಿ  :  ಚೆನ್ನಮ್ಮ   ::  ಬೆಳಗಾವಿ  : ಕಿತ್ತೂರು ಚೆನ್ನಮ್ಮ
೨೨.ಬೆಳವಡಿ ಮಲ್ಲಮ್ಮ  :   ಛತ್ರಪತಿ ಶಿವಾಜಿ  ::  ಕೆಳದಿ ಚೆನ್ನಮ್ಮ :  ಚಕ್ರವರ್ತಿ ಔರಂಗಜೇಬ
೨೩.ಕೆಳದಿ ಚೆನ್ನಮ್ಮ  :  ಮೊಗಲರು  ::  ಕಿತ್ತೂರು ಚೆನ್ನಮ್ಮ  :  ಬ್ರೀಟಿಷರು
೨೪.ವಿಜಯಲಕ್ಷ್ಮಿ ಬಾಳೆಕುಂದ್ರಿ : ಬೆಳಗಾವಿ  ::  ಪುರಂದರ ದಾಸರು  :  ಪುರಂದರಗಡ
೨೫.ಕರ್ನಾಟಕ ವೀರ ಮಹಿಳೆಯರು :  ಜೀವನಧಾರೆ  ::  ಉದರ ವೈರಾಗ್ಯ : ಪುರಂದರ ಸಾಹಿತ್ಯ ದರ್ಶನ
೨೬.ಪುರಂದರ ದಾಸರು:  ಕರ್ನಾಟಕ ಸಂಗೀತ ಪಿತಾಮಹ  :: ಶರೀಫರು :  ಕರ್ನಾಟಕದ ಕಬೀರರು
೨೭.ಹುಬ್ಬಳ್ಳಿ  :  ಲೈಫ್ ಇನ್ ಷೂರೆನ್ಸ್ ಕಂಪನಿ   ::  ಮಂಗಳೂರು   ::  ಸಾಹಿತ್ಯ ಭಂಡಾರದ ಶ್ರೀ ಗೋಂವಿದರಾಯ
೨೮.ಸಂಧ್ಯಾರಾಗ   :  ಅ.ನ. ಕೃಷ್ಣರಾಯ  ::  ಪ್ರೋ. ಜಹಗೀರದಾರ  :  ವಿಶ್ವಾಮಿತ್ರ ಸೃಷ್ಟಿ
೨೯.ರತ್ನನ ಪದ  :  ಜಿ.ಪಿ.ರಾಜರತ್ನಂ  ::  ಯಕ್ಷ ಪ್ರಶ್ನೆ   :  ಶಂ. ಬಾ.  ಜೋಷಿ
೩೦.ಕ್.ವಿ. ಅಯ್ಯರ  : ರೂಪದರ್ಶಿ   ::  ಡಿ.ವಿ.ಜಿ.   :  ಕಗ್ಗ
೩೧.ಶಿವರಾಮ ಕಾರಂತ  :  ಮರಳಿ ಮಣ್ಣಿಗೆ  ::  ಡಿ.ವಿ.ಜಿ.  :  ಮಂಕುತಿಮ್ಮನ ಕಗ್ಗ
೩೨.ಗುಂಡಪ್ಪನ ತಿಮ್ಮ  :  ಸೂರ್ಯ   ::  ನನ್ನ ತಿಂಮ  :  ಬೆಡ್ ಲ್ಯಾಂಪ್
೩೩.ಅಂದನಾ ತಿಂಮ :  ಬೀಚಿ  ::  ಮಂಕುತಿಮ್ಮ    :  ಡಿ.ವಿ.ಜಿ.
೩೪.ತ್ರಿಪದಿ   :  ಮೂರು ಸಾಲಿನ ಪದ್ಯ  ::  ಚೌಪದಿ  :  ನಾಲ್ಕು ಸಾಲಿನ ಪದ್ಯ
೩೫.ಹೀಗೊಂದು ಟಾಪ್ ಪ್ರಯಾಣ  :  ಲಲಿತ ಪ್ರಬಂಧ :: ಮಹಾಶಿಲ್ಪಿ :  ಕಥಾವರ್ಷ
೩೬.ಪುಲಿಗೆರೆ ಸೋಮನಾಥ  :  ಸೋಮೇಶ್ವರ ಶತಕ :: ಬಸವಣ್ಣ  : ವಚನಗಳು
೩೭.ಹರಹರಾ ಶ್ರೀ ಚೆನ್ನಸೋಮೇಶ್ವರಾ :  ಪುಲಿಗೆರೆ ಸೋಮನಾಥ ::  ಕೂಡಲಸಂಗಮದೇವ :  ಬಸವಣ್ಣ
೩೮.ಸಪ್ಪೆ  :  ಸೊರಗು   ::  ಮೂಡ  : ಪೂರ್ವ
೩೯.ಬೀಚಿ  :  ೧೯೧೩  ::  ವಿಜಯಲಕ್ಷ್ಮಿ ಬಾಳೆಕುಂದ್ರಿ :  ೧೯೫೦
೪೦.ಸಿ.ಪಿ.ಕೆ   :  ತಾರಾಸಖ   ::  ಕೆ.ಎಸ್. ನಿಸಾರ ಅಹಮದ್  :  ನಿತ್ಯೋತ್ಸವ



No comments:

Post a Comment